Posts

JALA 'JANAKA' NA DINA KADIDA SADANEYA NENAPU

dÄ"d«ÚOÚ'«Ú ¦«Ú¥ÚÆÇ OÛt¥Ú ÑÛ¨Ú«æ¾Úß «æ«Ú®Úâ´ @ ¥Úß YæàÞÁÚ @®ÚÁÛ¨ÚÈæM}ÚÅæÞ ®ÚÂVÚ{}ÚÈÛW}Úß¡. ^Ú^Úß% ÈÚß}Úß¡ ®Û¦ÃVÚ×Úà ÑÚÔÚ @¥ÚOæQ ÉÁÚߥڪÈÛW ÈÚáÛ}Ú«ÛsÚßÈÚM~ÁÚÆÄÇ. A OÛÄ¥Ú «ÚM¸OæVÚ׿M¥ÚÁæ ÔÛVæ. JÈæß½ ®ÚÁÚM®ÚÁÛ«ÚßVÚ}ÚÈÛ¥Ú «ÚM¸OæVæ ÉÁÚߥڪÈÛ¥Ú ¨Ú´‡¬ OæÞØ …M¥Ú¥æ§Þ A¥ÚÆÇ @M¢Ú ¨Ú´‡¬¾Úß«Úß„ @sÚWÑÚÄß OèþÚß%ÈÚ«Úß„ ÈæßÁæ¾ÚßÄà ÕMd¾Úßß~¡ÁÚÆÄÇ. …ÔÚßËÚN ®ÚúÚß}Ú‡¥Ú ¬ÁÚMOÚßËÚ ®ÚÃÈÚä~¡ B¥ÚOæQ ¬ÞÁæÁ榥ڧÁÚà BÁÚ…ÔÚߥÚß. H«æÞ B¥Ú§ÁÚà @M¦«Ú ÑÚÈÚßOÛÆÞ«Ú «ÚM¸OæVÚ׿ÄÇÈÚã …ÔÚß}æÞOÚ ÑÚ}ÚÀ, ÈÛÑÚ¡ÈÚOæQ ÉÁÚߥڪÈÛW¾æßÞ B¥Ú§ÈæM…ߥÚß VÚÈÚß«ÛÔÚ% ÑÚMVÚ~. ÕÞVÛW OÚ׿¥Ú GÁÚsÚß ËÚ}ÚÈÚáÛ«ÚVÚ×ÚÆÇ …ÔÚß}æÞOÚ ÈæçeÛk¬OÚ ÑÚMËæàÞ¨Ú«æVÚ×Ú ÑÚM¥ÚºÚ%¥ÚÄàÇ ÉeÛk¬VÚ×Úß ¬»%væ¿ßM¥Ú ÑÚ}ÚÀÈÚ«Úß„ ÑÛÁÚßÈÚÆÇ É±ÚÄÁÛ¥ÚÁÚß. ÔÛVÚà ¦lo}Ú«ÚÈÚ«Úß„ }æàÞ }ÛÈÚâ´ OÚMsÚßOæàMsÚ ÑÚ}ÚÀÈÚ«Úß„ …ÕÁÚMVÚVæàØÒ¥ÚÁæ @}ÚÀM}Ú YæàÞÁÚ ÌOæÐVæ J×ÚVÛ¥Ú @¥æÎæàoÞ OÚ}æVÚ×Úß B~ÔÛÑÚ¥ÚߥڧOÚàQ ¸_`Oæà×ÚßÙ}Ú¡Èæ. ¬ÞÂ«Ú É^ÛÁÚ¥ÚÄàÇ BM¢Ú ÑÚ}ÚÀ-«ÚM¸OæVÚ×Ú ÑÚߦÞYÚ% ÑÚMYÚÎÚ% «Ús榥æ. ÑÚÂÑÚßÈÚáÛÁÚß «ÛÄßQ ÑÛÉÁÚ ÈÚÎÚ%VÚ×Ú ÕM¥æ¾æßÞ ºÛÁÚ~Þ¾Úß ÈæÞ¥Ú ÉeÛk«Ú ¬ÞÂ«Ú …VæX ÑÛÂ¥Ú§ Ñ...

I am ''reddy'' to savayava kranti

I AÀÈÚáé "Áætu' lß ÑÛÈÚ¾ÚßÈÚ OÛÃM~! @ ¥Úß 1978ÁÚ BÑÚÉ. A}Ú OÚäϾÚßÆÇ ÑæàÞ}Úß OÚߨ~¥Ú§ÁÚß. †æÞÑÚ}Úß¡ ÔæàÞW¥Ú§ÁÚß. B¥ÚÁÚÆÇ B«Úß„ …¥ÚßP«Ú ¬ÈÚ%ÔÚzæ ÑÛ¨Ú´ÀÈæÞ BÄÇÈæM… ¬¨Û%ÁÚOæQ …M¦¥Ú§ÁÚß. ®Ú¾ÚáÛ%¾Úß ÈÚáÛVÚ%VÚ×Ú}Ú¡ ¾æàÞ_ÑÚ¦¥Ú§Áæ ÈÚßßM¦«Ú fÞÈÚ«Ú ®ÚÃËÛ„¢Ú%OÚÈÛVÚÆ¥æ GM…ߥÚß R_}ÚÈÛW}Úß¡. dÉßÞ«Úß ÈÚáÛÁÚßÈÚâ´¥æàM¥æÞ DئÁÚßÈÚ ÈÚáÛVÚ%. …M¥Ú ÔÚy¥ÚÆÇ ¾ÚáÛÈÚâ´¥Û¥ÚÁæàM¥Úß ÈÛÀ®ÛÁÚ ËÚßÁÚßÉlßoOæà×ÚÙ†æÞOÚß. @¥ÚÁÚÆÇ fÞÈÚ«Ú ÑÛWÑÚ†æÞOÚß. ºÚà }Û¿ß¾Úß ÑÛMVÚ}ÚÀ BÆÇVæ Oæà«æVæàMsÚM}æ¾æßÞ ÑÚ GM¥ÚßOæàMsÚß Ôæeæg ÈÚßßM¦no¥Ú§ÁÚß. A ÔÚM}Ú¥ÚÆÇ ÒOÚQÈÚÁÚß @Åæ«é sæOÚQÁé, OÛÀƱæ³ãÞ¬%¾ÚáÛ¥Ú ÑÛÈÚ¾ÚßÈÚ OÚäÏOÚ. @ÆÇ«Ú ÑÛÈÚ¾ÚßÈÚ _P}ÛÓ OæÞM¥ÚÃ¥Ú 200OÚàQ Ôæ^Úß` ¬ÈÛÒVÚØVÛW }ÚÁÚOÛ †æ×æ¥ÚßOæàsÚß~¡¥Ú§ÈÚ. "ºÚàÉß¾Úß«Úß„ ÑÚÔÚdÈÛW †Û×ÚÄß ¸t. …ÄÈÚM}Ú¥Ú †æ×æVæ «æÄ JVÚßXÈÚâ´¥Úà BÄÇ, JƾÚßßÈÚâ´¥Úà BÄÇ. ÑÛÈÚ¾ÚßÈÚÈæãM¥æÞ OÚäÏ ÑÛ¨Ú«æVæ ®ÚãÁÚOÚ. ÕÞVæ OÚäÏVæ }æàsÚWOæàØÙ' GM… PÉÈÚáÛ}Ú«Úß„ ÔæÞØ¥Ú§ @Åæ«é. ÈÚßßM¦«Ú¥Úß B~ÔÛÑÚ. Ôè¥Úß, BÈÚ}Úß¡ A «ÛÁÛ¾Úßy Áætu GM… ÑÚyOÚÄß ¥æÞÔÚ¥Ú, A¥ÚÁæ }æÞdN®Úâ´Md OÚyß|VÚ×Ú ÈÚÀP¡ ÑÛÈÚ¾ÚßÈÚ OÚäÏ...

ಕಾನನವೇ ಕನಸಾಗಿ..

Image
     ಅದಿನ್ನೂ ಪಾಠ ಕೇಳುವ ವಯಸ್ಸು. ಆದರೆ ಆ ವಿದ್ಯಾರ್ಥಿಗೆ  ಕ್ಲಾಸ್‌ರೂಮಿನ ಕಿಟಕಿಯತ್ತ ಕಣ್ಣು. ಅಲ್ಲಿಂದ ಆಚೆಗೆ ಕಾಣುವ ನಾಯಿ, ಪಾರಿವಾಳಗಳತ್ತಲೇ ಚಿತ್ತ. ಆ ಹಂಬಲವೇ ಅವರನ್ನು ನಾಲ್ಕುಗೋಡೆಗಳ ಆಚೆಗೆ ಜಿಗಿಯುವಂತೆ ಮಾಡಿತು. ಇಪ್ಪತ್ತರ ಏರು ಜವ್ವನದಲ್ಲಿ ಕಾಡು ಮೇಡು ಅಲೆಯುವ ಪುಳಕ ಕೊಟ್ಟಿತು. ಆ ರೋಮಾಂಚನ ಇಮ್ಮಡಿಸಿದ್ದು ಅವರ ಕೈಗೆ ಕ್ಯಾಮೆರಾ ಸಿಕ್ಕ ಮೇಲೆ. ಅವರ ಹೆಸರು ವಿನಯ್ ಲಕ್ಷ್ಮಣ್. ಓದಿದ್ದು ಬಿಬಿಎಂ. ತಂದೆ ಲಕ್ಷ್ಮಣ್ ದೊಡ್ಡ ಉದ್ಯಮಿ. ಬೆಂಗಳೂರಿನ ಹೃದಯಭಾಗದಲ್ಲಿ ಅವರ ಗೂಡು. ಸುಖೀ ಕುಟುಂಬ. ಮನಸ್ಸು ಮಾಡಿದ್ದರೆ ಅಪ್ಪನ ವ್ಯವಹಾರವನ್ನು ನೋಡಿಕೊಳ್ಳುತ್ತ ಹಣದ ಲೋಕದಲ್ಲಿ ಮುಳಗಿ ಹೋಗಬಹುದಿತ್ತು. ಆದರೆ ಅವರಿಗೆ ಲೆಕ್ಕಾಚಾರಕ್ಕಿಂತಲೂ ದೊಡ್ಡದೇನೋ ಜಗತ್ತಿನಲ್ಲಿದೆ ಎಂಬುದು ಗೊತ್ತು. ಹಾಗಾಗಿಯೇ ಕ್ಯಾಲ್ಕುಲೇಟರ್‌ನ ಗೋಜಿಗೆ ಹೆಚ್ಚು ಹೋಗಲಿಲ್ಲ. ಕಾಡಿನ ಹುಚ್ಚು ಹಿಡಿದದ್ದು ಯಾವಾಗ? ವಿನಯ್ ಮನಸ್ಸು ಕೊಂಚ ತಡವರಿಸುತ್ತದೆ. ದಶಕಗಳ ಹಿಂದಕ್ಕೆ ಸರಿಯುತ್ತದೆ. ಟೀವಿಯಲ್ಲಿ `ಜಂಗಲ್ ಬುಕ್' ಪ್ರಸಾರವಾಗುತ್ತಿದ್ದ ದಿನಗಳವು. ಆ ಅನಿಮೇಷನ್ ಚಿತ್ರದ ಮೋಗ್ಲಿ, ಬಗೀರಾ, ಶೇರ್‌ಖಾನ್ ಪಾತ್ರಗಳು ಬಾಲಕನ ಕಣ್ಣುಗಳಲ್ಲಿ ಹೊಳಪು ತರುತ್ತಿದ್ದವು. ಹುಟ್ಟಿನಿಂದಲೂ ನಗರವನ್ನೇ ಕಂಡು ರೋಸಿದ್ದ ಮನಸ್ಸಿಗೆ ಮುದ ನೀಡುತ್ತಿದ್ದವು. ಮುಂದೆ ಜಿಮ್ ಕಾರ್ಬೆಟ್, ಕೆನ್ನೆತ್ ಆಂಡ...

ಜಾತಿ ಸಂವಾದ : ಜಾತಿ ಏಕೆ? ಜಾತಿ ಬೇಕೆ? ನಗರ ಸೇರಿ ಬೆಳೆದ ಜಾತಿ

Image
ಡಾ. ಸಿ.ಜಿ. ಲಕ್ಷ್ಮೀಪತಿ ಡಾ. ಸಿ.ಜಿ. ಲಕ್ಷ್ಮೀಪತಿ ಸಮಾಜಶಾಸ್ತ್ಜ್ಞ ಜಾತಿ ಪದ್ದತಿಯು ನಗರಪ್ರದೇಶಗಳಲ್ಲಿ ಅಸ್ತಿತ್ವದಲ್ಲಿರುವ ಬಗೆಯನ್ನು ಅರ್ಥಮಾಡಿಕೊಳ್ಳುವುದು ಕುತೂಹಲಕಾರಿಯಾದುದು. ಆಧುನಿಕೋತ್ತರ ಕಾಲಘಟ್ಟದಲ್ಲಿ ಭಾರತದ ಜಾತಿವ್ಯವಸ್ಥೆಯನ್ನು ನಿರ್ವಚಿಸಿಕೊಳ್ಳದ ಹೊರತು ನಗರಗಳ ಜಾತಿಸ್ವರೂಪವನ್ನು ಗ್ರಹಿಸುವುದು ಕಷ್ಟ. ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕೈಗಾರಿಕೀಕರಣ ಮತ್ತು ನಗರೀಕರಣ ಹಾಗೆಯೇ 1990 ರ ನಂತರದ ಜಾಗತೀಕರಣ ಮತ್ತು ಖಾಸಗೀಕರಣ ಅಪಾರ ಸಾಮಾಜಿಕ ಬದಲಾವಣೆಯನ್ನು ಉಂಟುಮಾಡಿದೆ. ಭಾರತದ ಭೌಗೋಳಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆ ಜಾತಿಯ ಸ್ವರೂಪವನ್ನು ಮತ್ತಷ್ಟು ಸಂಕೀರ್ಣ ಗೊಳಿಸಿದೆ. ಭಾರತದಲ್ಲಿ ಜಾತಿಯ ತಾರತಮ್ಯಗಳನ್ನು ಹೋಗಲಾಡಿಸಿ ವಿಸ್ತಾರವಾದ ಏಕರೂಪಿಯಾದ ಧರ್ಮದ ಅಡಿಗೆ ಸಮಾಜವನ್ನು ತರುವ ಸಾಧ್ಯತೆ ಬೌದ್ಧ, ಇಸ್ಲಾಮ್ ಹಾಗೂ ಕ್ರೈಸ್ತ ಧರ್ಮಗಳ ಪ್ರವೇಶದ ಸಂದರ್ಭದಲ್ಲಿ ಇದ್ದವು. ಆದರೆ ಬಹುತೇಕ ನಗರ ಹಿನ್ನೆಲೆಯಲ್ಲಿ ಉಳಿದು ಬೆಳೆದ ಈ ಧರ್ಮಗಳು ಜಾತಿ ವ್ಯವಸ್ಥೆಯನ್ನೇ ತನ್ನದಾಗಿಸಿಕೊಂಡು ತಾನೇ ಬಹುರೂಪಿ ಸ್ವರೂಪವನ್ನು ಪಡೆದುಕೊಂಡಿವೆ. ಜಾತಿಯನ್ನು ಕುರಿತು ಎಲ್ಲ ಪ್ರದೇಶಗಳಿಗೂ ಅಂದರೆ ನಗರ, ಗ್ರಾಮ, ಪಟ್ಟಣ ಪ್ರದೇಶಗಳಿಗೆ ಅನ್ವಯವಾಗುವ ಸಾಮಾನ್ಯವಾದ ಒಂದು ವಿವರಣೆಯನ್ನು ನೀಡಲು ಸಾಧ್ಯವಿಲ್ಲ. ಅದರಲ್ಲೂ ಭಾರತದಲ್ಲಿ ನಗರ ಗ್ರಾಮಗಳ ಬದುಕಿನ ಕ್ರಮದಲ್ಲಿ ತೀವ್ರವಾದ ಅಂತರ ಬೆಳೆದಿದೆ....

ಹದಗೆಡದಿರಲಿ `ಆರೋಗ್ಯ' ವ್ಯವಸ್ಥೆ

Image
  ಡಾ . ಆರ್ . ಬಾಲಸುಬ್ರಹ್ಮಣ್ಯಂ ಮೈಸೂರಿನಲ್ಲಿ ನಾನು ವಾಸಿಸುತ್ತಿರುವ ಅಪಾರ್ಟ್ ‌ ಮೆಂಟ್ ‌ ನ ವಾಚ್ ‌ ಮನ್ ಮಗ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ . ಅವನನ್ನು ತೋರಿಸಲು ಒಬ್ಬ ಒಳ್ಳೆಯ ವೈದ್ಯರ ಬಗ್ಗೆ ತಿಳಿಸುವಂತೆ ಆ ವಾಚ್ ‌ ಮನ್ ನನ್ನನ್ನು ಕೇಳಿಕೊಂಡ . ನಾನು ಕೂಡಲೇ , ಮೈಸೂರಿನ ಸರ್ಕಾರಿ ಕೆ . ಆರ್ . ಆಸ್ಪತ್ರೆಯಲ್ಲಿರುವ ನನ್ನ ಪರಿಚಯದ ವೈದ್ಯರ ಬಳಿ ಕರೆದೊಯ್ಯುವಂತೆ ತಿಳಿಸಿದೆ . ಇದರಿಂದ ಅವನಿಗೆ ಅಷ್ಟೇನೂ ಸಮಾಧಾನ ಆದಂತೆ ಕಾಣಲಿಲ್ಲ . ಖಾಸಗಿ ಆಸ್ಪತ್ರೆಯಲ್ಲಿ ಯಾರಾದರೂ ತಿಳಿದವರು ಇದ್ದರೆ ಹೇಳಿ ಎಂದು ಅವನು ಕೋರಿದ . ಕೆಲವು ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳೇ ಉತ್ತಮವಾಗಿರುತ್ತವೆ ಎಂಬ ನನ್ನ ವಿವರಣೆ ಅವನ ಮನಸ್ಸಿಗೆ ನಾಟಲಿಲ್ಲ .  ಇಂತಹ ಉದಾಹರಣೆಗಳು ವಿರಳವೇನಲ್ಲ . ಶಾಲೆ ಇರಲಿ ಅಥವಾ ಆಸ್ಪತ್ರೆಯೇ ಆಗಿರಲಿ ನಾವು ಬಹುತೇಕರು ಸರ್ಕಾರಿ ವ್ಯವಸ್ಥೆಯ ಬಗ್ಗೆ ಈಗ ನಂಬಿಕೆಯನ್ನೇ ಕಳೆದುಕೊಂಡುಬಿಟ್ಟಿದ್ದೇವೆ . ಸರ್ಕಾರಿ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟವನ್ನು ನಿರೀಕ್ಷಿಸಲಾಗದು , ಆದರೆ ಖಾಸಗಿ ವ್ಯವಸ್ಥೆಯಲ್ಲಿ ಇಂತಹ ಪರಿಸ್ಥಿತಿ ಇರುವುದಿಲ್ಲ   ಎಂಬ ನಂಬಿಕೆ ನಮ್ಮಲ್ಲಿ ಬೇರೂರಿದೆ . ಹಾಗಿದ್ದರೆ ಎಲ್ಲ ಸಂದರ್ಭದಲ್ಲೂ ನಮ್ಮ ಈ ನಂಬಿಕೆ ನಿಜ ಆಗಿರುತ್ತದೆಯೇ ? ...