Posts

Showing posts from June, 2020

Contribution of Shahu Chhatrapati Maharaj

Image
Shahu Chhatrapati Born: June 26, 1874 Place of Birth: Kagal, Kolhapur District, Central Provinces (currently Maharashtra) Parents:  Jaisinghrao Appasaheb Ghatge (Father) and Radhabai (Mother); Anandibai (Adoptive Mother) Spouse:  Lakshmibai Children:  Rajaram III, Radhabai, Sriman Maharajkumar Shivaji and Srimati Rajkumari Aubai Education:  Rajkumar College, Rajkot Religious Views:  Hinduism Legacy:  Social and Educational Reforms, Opposed Brahman Supremacy Death:  May 6, 1922 Place of Death:  Kolhapur, Maharashtra Chhatrapati Shahu Maharaj also known as Rajarshi Shahu was considered a true democrat and social reformer. First Maharaja of the princely state of Kolhapur, he was an invaluable gem in the history of Maharashtra. Greatly influenced by the contributions of social reformer Jyotiba Phule, Shahu Maharaj was an ideal leader and able ruler who was associated with many progressive and path breaking activities during his rule. From hi...

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್

Image
ದಿಟ್ಟ, ಧೀಮಂತ ದೊರೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಹುಜನರ ಬಂಧು.ಅವರ ಸೇವೆ ಮಾದರಿಯಾದುದು. ನವ ಮೈಸೂರಿನ ನಿರ್ಮಾತೃ ಮೀಸಲಾತಿಯ ಜನಕ  ನಾಲ್ವಡಿ ಕೃಷ್ಣರಾಜ ಒಡೆಯರು (ಜೂನ್ ೪, ೧೮೮೪ - ಆಗಸ್ಟ್ ೩, ೧೯೪೦) ಮೈಸೂರು ಸಂಸ್ಥಾನದ ಒಡೆಯರ್ ರಾಜಸಂತತಿಯ ೨೪ನೇ ರಾಜರು. ಇವರ ಆಳ್ವಿಕೆ ೧೯೦೨ ರಿಂದ ೧೯೪೦ ರವರೆಗೆ ನಡೆಯಿತು. ನಾಲ್ವಡಿ ಕೃಷ್ಣರಾಜ ಒಡೆಯರು ೧೮೯೫ರಲ್ಲಿ ಪಟ್ಟಾಭಿಷಿಕ್ತರಾದರೂ ಸಹ, ಕೇವಲ ೧೦ ವರ್ಷದ ಬಾಲಕರಾಗಿದ್ದುದರಿಂದ ಅವರ ತಾಯಿಯವರಾದ, ಮಾತೃಶ್ರೀ ಮಹಾರಾಣಿ ವಾಣಿ ವಿಲಾಸ ಸನ್ನಿಧಾನದವರು ರೀಜೆಂಟರಾಗಿ ಆಡಳಿತ ನಿರ್ವಹಣೆ ಮಾಡಿದರು. ರಾಜಕುಮಾರನಿಗೆ ಸೂಕ್ತ ವಿದ್ಯಾಭ್ಯಾಸ, ಆಡಳಿತ ತರಬೇತಿ ಇವುಗಳನ್ನು ಮಹಾರಾಣಿಯವರು ತೀವ್ರ ನಿಗಾ ವಹಿಸಿ ನಡೆಸಿದುದರ ಪರಿಣಾಮವಾಗಿ, ಮೈಸೂರು ರಾಜ್ಯಕ್ಕೆ ಒಬ್ಬ ಸಮರ್ಥ ಆಡಳಿತಗಾರರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ದೊರಕಿದರು. #ಮಾದರಿ_ಮೈಸೂರು ೧೯೦೨ರ ಆಗಸ್ಟ್ ೮ನೇ ತಾರೀಖಿನಿಂದ ಮೈಸೂರು ರಾಜ್ಯದ ನೇರ ಉಸ್ತುವಾರಿ ಕೃಷ್ಣರಾಜ ಒಡೆಯರ ಸುಪರ್ದಿಗೆ ಬಂದಿತು. ಆಗ ದಿವಾನರಾಗಿದ್ದ ಸರ್. ಕೆ. ಶೇಷಾದ್ರಿ ಐಯ್ಯರ್ ರವರ ಸಹಕಾರದೊಡನೆ ಮೈಸೂರು ರಾಜ್ಯದ ಸರ್ವತೋಮಖ ಅಭಿವೃದ್ದಿಗೆ ನಾಲ್ವಡಿ ಕೃಷ್ಣರಾಜ ಒಡೆಯರು ಕಂಕಣ ಬದ್ದರಾದರು. ಇವರ ಕಾಲದಲ್ಲಿ ಇಡೀ ಭರತ ಖಂಡದಲ್ಲಿ ಯಾವ ಸಂಸ್ಥಾನವೂ ಕಾಣದ ಅಭಿವೃದ್ದಿಯನ್ನು ಮೈಸೂರು ರಾಜ್ಯವು ಕಂಡುದರಿಂದ, ಮೈಸೂರು ಸಂಸ್ಥಾನಕ್ಕೆ 'ಮಾದರಿ ಮೈಸೂರು' ...

ಸೇಲ್ ಡೀಡ್ ಹೀಗಿರಲಿ

ಸೇಲ್ ಡೀಡ್ ಅಥವಾ ಮಾರಾಟ ಒಪ್ಪಂದ ಪ್ರಾಪರ್ಟಿ ಖರೀದಿಯಲ್ಲಿ ಮಹತ್ವದ ದಾಖಲೆ. ಆದ್ದರಿಂದ ಅದನ್ನು ಸಿದ್ಧಪಡಿಸುವಾಗ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರ ವಿವರ ಇಲ್ಲಿದೆ.     ಸೇಲ್ ಡೀಡ್ ಅಥವಾ ಮಾರಾಟ ಒಪ್ಪಂದ ಪ್ರಾಪರ್ಟಿ ಖರೀದಿಯಲ್ಲಿ ಮಹತ್ವದ ದಾಖಲೆ. ಆದ್ದರಿಂದ ಅದನ್ನು ಸಿದ್ಧಪಡಿಸುವಾಗ ಹತ್ತು ಹಲವು ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಅದರ ವಿವರ ಇಲ್ಲಿದೆ. ಒಬ್ಬ ವ್ಯಕ್ತಿಯಿಂದ ಇನ್ನೊಬ್ಬರಿಗೆ ಆಸ್ತಿ ವರ್ಗಾವಣೆ ಮಾಡುವಾಗ ಕನ್‌ವೇಯನ್ಸ್ ಡೀಡ್ ಮಾಡಿಕೊಳ್ಳುತ್ತಾರೆ. ಅದೇ ರೀತಿ ಮಾರಾಟ ಮಾಡುವಾಗ ಅಂದರೆ ನಿಗದಿತ ಹಣ ನೀಡಿ ಮಾಲೀಕತ್ವ ವರ್ಗಾವಣೆ ಮಾಡಿಸಿಕೊಳ್ಳುವಾಗ ಇಬ್ಬರ ಮಧ್ಯೆ ಮಾರಾಟದ ಕುರಿತು ಒಪ್ಪಂದವಾಗಬೇಕಾಗುತ್ತದೆ. ಇದನ್ನು ಸೇಲ್ ಡೀಡ್ ಎಂದು ಕರೆಯುತ್ತಾರೆ. ದಾಖಲೆಗಳ ನೋಂದಣಿ ಮೂಲಕ ಇಂತಹ ವರ್ಗಾವಣೆ ಮಾಡಲಾಗುತ್ತದೆ. ಅಂದರೆ ತಾನು ಮಾರಾಟ ಮಾಡಿದ ಪ್ರಾಪರ್ಟಿಯನ್ನು ಖರೀದಿದಾರ ಕಾನೂನು ಪ್ರಕಾರ ಸ್ವಾಧೀನ ಮಾಡಿಕೊಳ್ಳಲು ಮಾಡಿಕೊಂಡ ಒಪ್ಪಂದ ಇದಾಗಿರುತ್ತದೆ. ಕನ್ವೇಯನ್ಸ್ ಡೀಡ್‌ಗೆ ಮೊದಲು ಸೇಲ್ ಡೀಡ್ ಮಾಡಬೇಕಾಗುತ್ತದೆ. ಇದು ಯಾರ ಹೆಸರಿನಲ್ಲಿ ಕನ್ವೇಯನ್ಸ್ ಡೀಡ್ ಮಾಡಿಕೊಳ್ಳುತ್ತೇವೆಯೋ ಅವರ ಹೆಸರಿನಲ್ಲಿ ಕಾನೂನು ಪ್ರಕಾರ ಬರೆದ ದಾಖಲೆ ಇದಾಗಿರುತ್ತದೆ.  ಇದನ್ನು ನಾನ್-ಜ್ಯುಡಿಷಿಯಲ್ ಸ್ಟಾಂಪ್ ಪೇಪರ್‌ನಲ್ಲಿ ಬರೆಯಲಾಗುತ್ತದೆ ಹಾಗೂ ಇಬ್ಬರೂ ಅದಕ್ಕೆ ಸಹಿ ಮಾಡಬೇಕಾಗುತ್ತದೆ. ಇದಕ್ಕೆ ...