ರೈತರ ಆತ್ಮಗೌರವ: ಪ್ರೊ.ಎಂ.ಡಿ.ನಂಜುಂಡಸ್ವಾಮಿ

ರೈತರ ಆತ್ಮಗೌರವ: ಪ್ರೊ.ಎಂ.ಡಿ.ನಂಜುಂಡಸ್ವಾಮಿ ''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''''' ಪ್ರೊಫೆಸರ್ ಎಂ.ಡಿ.ನಂಜುಂಡಸ್ವಾಮಿಯವರ ಮಾತಿನ ವೈಖರಿ ಬಗ್ಗೆ ಯಾರೂ ಏನೊಂದನ್ನೂ ಹೇಳಬೇಕಾದ ಅಗತ್ಯವೇ ಇಲ್ಲ. ಅವರು ಇಡೀ ನಾಡಿಗೆ ಪ್ರೊಫೆಸರ್ ಎಂತಲೇ ಖ್ಯಾತಿಯಾಗಿದ್ರು. ಅವರ ಮಾತುಗಳು ದೇಶ ವಿದೇಶಗಳಲ್ಲೂ ಜನಜನಿತವಾಗಿದ್ದೊ. ಅವರ ಮಾತುಗಳಿಗೆ ಅಂಥಾದ್ದೊಂದು ಮಾಂತ್ರಿಕತೆ ಇತ್ತು. ಅದು ವಿಭಿನ್ನವಾಗಿತ್ತು. ವಿಶಿಷ್ಟವಾಗಿತ್ತು. ಇಡೀ ನಾಡಿಗೇ ಅದೊಂದು ಮಾದರಿಯಾಗಿತ್ತು. ಅದು ಅನುಕರಣೆ...