Posts

Showing posts from May, 2013

WHO plan to control obesity as poor nations get fatter

Image
Alarmed at expanding waistlines around the world, the United Nation's health agency has urged countries to get serious about reining in a ballooning obesity crisis, proposing an action plan that includes taxing unhealthy snacks and rules against marketing junk food to children. Once considered only a problem in high-income countries like the United States, where nearly 70 percent of the adult population is overweight, obesity is now growing fastest in developing nations in Africa and Latin America, according to the World Health Organisation (WHO). As the urgency to tackle the crisis grows, member countries of the UN body on May 27 adopted a 2013-2020 action plan to fight against diseases like cardiovascular illness, cancer, and chronic diabetes."The cost of inaction far outweighs the cost of taking action," the body said. The plan, which targets risky lifestyle choices such as smoking, alcohol consumption and an unhealthy diet, includes a goal to halt t...

ಎಲ್ಲರಿಗೂ ICON ಆಗಬಲ್ಲ 'ಐ ಕ್ಯಾನ್‌' ಪಾಂಡುರಂಗ

- ಎ.ಆರ್.ಮಣಿಕಾಂತ್ ನಮ್ಮ ಕಥಾನಾಯಕನ ಹೆಸರು ಎನ್. ಪಾಂಡುರಂಗರಾವ್. ಮೈಸೂರಿನ ವಿಜಯನಗರ 3ನೇ ಹಂತದಲ್ಲಿರುವ ಈತ 'ಐ ಕ್ಯಾನ್‌' 'ಟೆಕ್ನಾಲಜೀಸ್‌ನ ಸಂಸ್ಥಾಪಕ. ಆ ಕಂಪನಿಯ ಸಿಇಒ. ವಿಶೇಷವೇನು ಗೊತ್ತೆ? ಪಾಂಡು, ಮಗುವಾಗಿದ್ದಾಗಲೇ ಸೆರೆಬ್ರಲ್ ಪಾಲ್ಸಿ ಎಂಬ ಅಂಗವಿಕಲತೆಗೆ ತುತ್ತಾದವರು. ಪರಿಣಾಮವಾಗಿ, ಅವರ ದೇಹದ ಅಂಗಾಂಗಗಳು ಭಾಗಶಃ ಸ್ವಾಧೀನ ಕಳೆದುಕೊಂಡಿವೆ. ಈ ಕಾರಣದಿಂದಾಗಿ ಪಾಂಡು ನಮ್ಮ ನಿಮ್ಮಂತೆ ಸಹಜವಾಗಿ ನಡೆದಾಡುವುದಿಲ್ಲ. ಸಹಜವಾಗಿ ನಗುವುದಿಲ್ಲ. ಸರಾಗವಾಗಿ ಮಾತಾಡಲು ಅವರಿಂದ ಸಾಧ್ಯವಿಲ್ಲ. ನಾಲ್ಕು ಪದಗಳನ್ನು ಉಚ್ಚರಿಸಲು ಆತ ಎರಡು ನಿಮಿಷ ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ ಅವರು ಹೇಳುವುದು ಎದುರು ಕೂತವರಿಗೆ ಅರ್ಥವೇ ಆಗುವುದಿಲ್ಲ. ಆದರೆ, ಕಂಪ್ಯೂಟರ್‌ನ ಮುಂದೆ ಕೂತರೆ ಸಾಕು; ಪಾಂಡುವಿನ ಮುಖ ಅರಳುತ್ತದೆ. ಕೀಬೋರ್ಡ್‌ನ ಮೇಲೆ ಆತನ ಕೈ, ಪಾದರಸದಂತೆ ಹರಿದಾಡುತ್ತದೆ. ಕಂಪ್ಯೂಟರಿನ ಅನಂತ ಸಾಧ್ಯತೆಗಳ ಬಗ್ಗೆ, ತನ್ನ ಕಂಪನಿಯ ಬಗ್ಗೆ, ಇತ್ತೀಚಿನ ಆವಿಷ್ಕಾರಗಳ ಬಗ್ಗೆ ಆತ ವಿವರಿಸುತ್ತಾ ಹೋಗುತ್ತಾರೆ. ಅಷ್ಟೆ ಅಲ್ಲ, ಕಂಪ್ಯೂಟರ್ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಶ್ನೆ ಕೇಳಿದರೂ ಕೀಬೋರ್ಡ್‌ನ ಅಕ್ಷರಗಳ ಮೂಲಕ ತಕ್ಷಣವೇ ಉತ್ತರಿಸುತ್ತಾರೆ! ಸೆರೆಬ್ರಲ್ ಪಾಲ್ಸಿಯಂಥ ಅಂಗವೈಕಲ್ಯಕ್ಕೆ ತುತ್ತಾದ ಮಕ್ಕಳು ಕೆಲವು ಸಂದರ್ಭಗಳಲ್ಲಿ ಬದುಕುವುದೇ ಕಷ್ಟ. ವಾಸ್ತವ ಹೀಗಿರುವಾಗ, ಛಲ ಮತ್ತು ಪ್ರಚಂಡ ಆತ್ಮವಿಶ...

ದಶರಥ್ ಮಂಜಿ ಅಂತಿಂಥವನಲ್ಲ ಮತ್ತು ಅನುಪಮ ಕಾರ್ಯ

Image
ಗಹ್ಲೋರ್ ಎಂಬುದು ಬಿಹಾರದ ಗಯಾ ಬಳಿ ಇರುವ ಒಂದು ಕುಗ್ರಾಮ. ಅಲ್ಲಿ ಕುಡಿಯುವ ನೀರಿಗೂ ತತ್ವಾರ. ಒಂದು ಕೊಡ ನೀರು ತರಲು ಆ ಹಳ್ಳಿಯ ಅಂಚಿನಲ್ಲಿದ್ದ ಪರ್ವತದಾಚೆ ನಡೆದು ಹೋಗಿ ಅಲ್ಲಿರುವ ನದಿಯಿಂದ ನೀರು ತರಲು ಕನಿಷ್ಟ ಅರ್ಧ ದಿನ ವ್ಯಯಮಾಡಬೇಕಾಗಿತ್ತು. ಇದು ಅಲ್ಲಿನ ಮಹಿಳೆಯರಿಗೆ ಪ್ರಯಾಸದ ಕೆಲಸವೇ ಆಗಿತ್ತು. ಒಮ್ಮೆ ನೀರು ತರಲು ಹೋಗಿದ್ದ ದಶರಥ್ ಮಂಜಿ ಎಂಬ ಗ್ರಾಮಸ್ಥನ ಪತ್ನಿ ತುಂಬಾ ತಡವಾಗಿ ಅದೂ ಬರೀಕೈನಲ್ಲಿ ಬಂದಾಗ ದಶರಥನಿಗೆ ತುಂಬಾ ಕೋಪಬಂತು. 'ಬಾಯಾರಿಕೆಯಿಂದ ಬಳಲುತ್ತಿದ್ದೇನೆ. ನೀರು ತರಲಾಗದೇ?' ಎಂದು ಪತ್ನಿಯನ್ನು ನಿಂದಿಸಿದಾಗ ಆಕೆ ಕಣ್ಣಲ್ಲಿ ನೀರು ತುಂಬಿಕೊಂಡು, 'ನಾನೇನು ಮಾಡಲಿ, ನೀರು ತರುವಾಗ ಇನ್ನೇನು ಮನೆ ಸಮೀಪಿಸುತ್ತಿದೆ ಎನ್ನುವಷ್ಟರಲ್ಲಿ ಎಡವಿ ಬಿದ್ದು ಬಿಂದಿಗೆ ಒಡೆದು ಹೋಯಿತು.' ತನ್ನ ಪತ್ನಿಯ ಪರಿಸ್ಥಿತಿ, ಅಸಹಾಯಕತೆಯನ್ನು ನೋಡಿ ದಶರಥನ ಮನ ಕಲಕಿತು. ನದಿಯ ಬಳಿ ಹೋಗಲು ಅಡ್ಡಿಯಾಗಿರುವ ಬೆಟ್ಟವನ್ನೇ ಕೊರೆದು ರಸ್ತೆ ನಿರ್ಮಿಸಿದರೆ ಹೇಗೆ ಎಂಬ ಆಲೋಚನೆ ಮನದಲ್ಲಿ ಮೂಡಿತು. ತನಗೆ ತಾನೇ ಹೇಳಿಕೊಂಡ, 'ಹೌದು ನಾನಿದನ್ನು ಮಾಡಲೇ ಬೇಕು'. ಆದರೆ ಅವನು ಅಂದುಕೊಂಡಂತೆ ಆ ಕೆಲಸ ಅಷ್ಟು ಸುಲಭವಾಗಿರಲಿಲ್ಲ. ಆದರೂ ಅವನು ಛಲದಿಂದ ಒಂದು ಸುತ್ತಿಗೆ, ಕಬ್ಬಿಣದ ಉಳಿ ಮತ್ತು ದೊಡ್ಡ ಮೊಳೆಯನ್ನುಪಯೋಗಿಸಿ, ಬೆಟ್ಟ ಕೊರೆಯಲು ಹೊರಟೇ ಬಿಟ್ಟ. ಆತನ  ಹುಚ್ಚು ಸಾಹಸಕ್ಕೆ ಎಲ್ಲರೂ ಪರಿಹಾಸ್ಯ ಮಾಡಿದರು...

ಮಹೇಂದ್ರ ಕರ್ಮ ಮತ್ತು ಸುಪ್ರೀಂ ತೀರ್ಪು

ಮೊನ್ನೆ ಛತ್ತೀಸ್‌ಗಢದಲ್ಲಿ ಹತನಾದ ಮಹೇಂದ್ರ ಕರ್ಮ ಎಂಬ ಆದಿವಾಸಿ ನಾಯಕ ಕೊಡಲಿಯ ಕಾವು ಕುಲಕ್ಕೆ ಮೃತ್ಯು ಎಂಬಂತೆ ಬದುಕಿದ್ದವನು. ದೇಶದ ಅತ್ಯುತ್ತಮ ಗುಣಮಟ್ಟದ ಕಬ್ಬಿಣದ ಅದಿರು ಮುಂತಾದ ಬೆಲೆ ಬಾಳುವ ಖನಿಜಗಳ ಭಾರೀ ನಿಕ್ಷೇಪದ ಮೇಲ್ಮೈನಲ್ಲಿ ಜೀವಿಸಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ವ್ಯವಸ್ಥೆಯ ಹುನ್ನಾರಗಳ ಕೈಯಲ್ಲಿನ ಸಾಧನವಾಗಿದ್ದ ಮಹೇಂದ್ರ ಕರ್ಮ. ಒಂದೆಡೆ ಪ್ರಭುತ್ವದ ದಮನಕಾರಿ ಕ್ರಮಗಳು. ಮತ್ತೊಂದೆಡೆ ಮಾವೋವಾದಿಗಳ ನಡುವೆ ಸಿಕ್ಕಿ ನರಳುತ್ತಿರುವ ಆದಿವಾಸಿಗಳ ಬದುಕನ್ನು ಇನ್ನಷ್ಟು ದುರ್ಭರಗೊಳಿಸಲು ಸಾಲ್ವಾ ಜುದುಂ ಎಂಬ ಮಾವೋವಾದೀ ದಮನ ಸೇನೆಯನ್ನು ಹುಟ್ಟಿ ಹಾಕಿದವನು. ಈ ದಮನ ಸೇನೆಯನ್ನು ಛತ್ತೀಸ್‌ಗಢದ ಸರ್ಕಾರ ತನ್ನದೇ ಸೇನೆಯೆಂದು ದತ್ತು ತೆಗೆದುಕೊಂಡು ಬಂದೂಕು, ಸಂಬಳ-ಸಾರಿಗೆ ಕೊಟ್ಟು ಸಾಕಿತು. ಪ್ರಭುತ್ವದ ಅಂಗಗಳಾದ ಪೊಲೀಸು ಮತ್ತು ಸೇನೆಯ ಜೊತೆಗೆ ಕೈ ಜೋಡಿಸಿದ ಈ ದಮನ ಸೇನೆಯ ಎಲ್ಲ ಕಾಲಾಳುಗಳು ಅದೇ ಆದಿವಾಸಿಗಳು. ಆದಿವಾಸಿಗಳನ್ನು ಆದಿವಾಸಿಗಳಿಂದಲೇ ಬೇಟೆಯಾಡಿಸುವ ಅಮಾನವೀಯ ಕ್ರೌರ್ಯಕ್ಕೆ ಎರಡು ವರ್ಷಗಳ ಹಿಂದೆ ಪೂರ್ಣವಿರಾಮ ಹಾಕಿದ್ದು ಸುಪ್ರೀಂ ಕೋರ್ಟು. ಸುಪ್ರೀಂ ಕೋರ್ಟು ನೀಡಿದ ತೀರ್ಪು ಆಳುವ ವರ್ಗಗಳು ಮತ್ತು ಆದಿವಾಸಿಗಳ ಬವಣೆಯ ಕುರಿತು ಕುರುಡಾಗಿರುವ ಈ ದೇಶದ ಮಧ್ಯಮ ವರ್ಗದ ಕಣ್ಣು ತೆರೆಸುವಂತಹುದು. ತಾನು ಹಚ್ಚಿದ ಬೆಂಕಿಗೆ ಮಹೇಂದ್ರ ಕರ್ಮ ತಾನೇ ಬಲಿಯಾದ ಈ ಹೊತ್ತಿನಲ್ಲಿ ಈ ತೀರ್ಪಿನ ಕೆಲ ಭಾಗಗಳನ್ನು...

ಬ್ರಿಟಿಷರಿಗಿಂತ ಘನ ಬ್ರಿಟಿಷರಾಗುತ್ತಿದ್ದೇವೆಯೆ ನಾವು?

Image
ಪ್ರಿಯ ಡಾ. ಕಸ್ತೂರಿರಂಗನ್, ಪಶ್ಚಿಮಘಟ್ಟಗಳ ಅಧ್ಯಯನದ `ಉನ್ನತ ಮಟ್ಟದ ಕಾರ್ಯತಂಡ'ದ ವರದಿಯನ್ನು ತಯಾರಿಸುವಲ್ಲಿ ನೀವೂ ಭಾಗಿಯಾಗಿದ್ದೀರಿ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ವಾಸ್ತವ ಅದೆಷ್ಟೊ ಬಾರಿ ನಾವು ಊಹಿಸಿದ್ದಕ್ಕಿಂತ ವಿಲಕ್ಷಣದ್ದಾಗಿರುತ್ತದೆ. ಅದನ್ನೇ ಹೇಳಿಲ್ಲವೆ ಜೆ.ಬಿ.ಎಸ್ ಹಾಲ್ಡೇನ್? ನಾವು ಸಲ್ಲಿಸಿದ್ದ ವರದಿಯಲ್ಲಿ ಪಶ್ಚಿಮ ಘಟ್ಟಗಳನ್ನು ಮೂರು ಶ್ರೇಣಿಗಳನ್ನಾಗಿ ವಿಂಗಡಿಸಿದ್ದೆವು. ಪರಿಸರದ ದೃಷ್ಟಿಯಿಂದ ತೀರ ಸೂಕ್ಷ್ಮವಾದ ಪ್ರದೇಶಗಳನ್ನು ಸಂರಕ್ಷಿಸುವುದು ಹೇಗೆಂಬ ಬಗ್ಗೆ ಸ್ಥಳೀಯ ಹುಲ್ಲುಬೇರಿನ ಮಟ್ಟದ ಜನರೊಡನೆ ಸಮಾಲೋಚಿಸಿ ಹೆಜ್ಜೆ ಇಡೋಣವೆಂದು ನಾವು ಸಲಹೆ ಮಾಡಿದ್ದೆವು. ಈ ವಿಂಗಡನೆಯನ್ನು ನೀವು ತಳ್ಳಿ ಹಾಕಿದ್ದೀರಿ. ಅದರ ಬದಲಿಗೆ ಇಡೀ ಘಟ್ಟ ಪ್ರದೇಶದ ಮೂರನೆಯ ಒಂದು ಭಾಗ ಮಾತ್ರ ಸೂಕ್ಷ್ಮ ಪ್ರದೇಶವೆಂದು ಹೇಳಿ, ಇನ್ನುಳಿದ ಭಾಗವನ್ನು ಜನರ ಓಡಾಟವಿರುವ ಸ್ಥಳಗಳನ್ನೆಲ್ಲ `ಸಾಂಸ್ಕೃತಿಕ ಭೂಚಿತ್ರಣ'ವೆಂದು ಹೆಸರಿಸಿ ಅದನ್ನೆಲ್ಲ ಅಭಿವೃದ್ಧಿಗೆ ಬಳಸಬಹುದೆಂದು ಶಿಫಾರಸು ಮಾಡಿದ್ದೀರಿ. ಅಭಿವೃದ್ಧಿ ಎಂದರೆ ಗೋವಾದಲ್ಲಿ ಕಂಡಂಥ 35 ಸಾವಿರ ಕೋಟಿ ರೂಪಾಯಿಗಳ ಕಾನೂನುಬಾಹಿರ ಗಣಿ ಅಗೆತದ ಹಗರಣವೂ ಆಗಬಹುದು. ಅದರ ಪರಿಣಾಮ ಏನಾಗುತ್ತದೆ ಗೊತ್ತೆ? ಜೀವಜಾಲವೆಲ್ಲ ಧ್ವಂಸವಾಗಿ ಮರುಭೂಮಿಯಂತಾಗಿ ಅದರ ನಡುವೆ ಅಲ್ಲಲ್ಲಿ ಅಭಯಾರಣ್ಯಗಳ ಓಯಸಿಸ್ ಮಾತ್ರ ಕಾಣುತ್ತದೆ. ಅರಣ್ಯ ಪ್ರದೇಶಗಳು ಹೀಗೆ ಛಿದ್ರವಾಗುತ್ತಿದ...

ಸಂಶೋಧನೆಯ ಮೃತ್ಯುಬಾಯಿಗೆ ವಿಜ್ಞಾನಿಗಳು

Image
ಸಂಶೋಧಕರ ಬದುಕು ಹೂವಿನ ಹಾಸಿಗೆಯಲ್ಲ. ಅವರ ಸಿದ್ಧಾಂತಗಳು ಸಾರ್ಥಕತೆಯ ಹಾದಿ ಹಿಡಿಯಬೇಕಾದರೆ ಹಲವು ವರುಷಗಳೇ ತಗುಲಬಹುದು. ಸಂಶೋಧನೆಯ ಫಲ ಸಿಕ್ಕ ವೇಳೆ ಅವರಿಗಾಗುವ ಖುಷಿ ಅಪಾರ. ಆದರೆ, ಎಲ್ಲವೂ ಅಂದುಕೊಂಡಂತೆ ನಡೆಯುವುದಿಲ್ಲ. ಎಷ್ಟೋ ಬಾರಿ ಸಂಶೋಧನೆಗಳೇ ಅಪಾಯ ತಂದೊಡ್ಡಿದ ಉದಾಹರಣೆಗಳೂ ಇವೆ. ಜಗತ್ತಿಗೆ ತಾವು ನೀಡಿದ ಕೊಡುಗೆಗಳೇ ತಮ್ಮ ಜೀವಕ್ಕೆ ಮುಳ್ಳಾದದ್ದೂ ಇವೆ. ಹೌದು. ತಮ್ಮದೇ ಸಂಶೋಧನೆಗಳಿಂದಲೇ ಸಾವಿಗೀಡಾದ ಕೆಲವು ಸಂಶೋಧಕರ ವಿಷಾದನೀಯ ಹಾಗೂ ಕುತೂಹಲಕರ ವಿವರ ಇಲ್ಲಿದೆ... ಹೆನ್ರಿ ಸ್ಮೋಲಿನ್‌ಸ್ಕಿ ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದ ಹೆನ್ರಿ ಸ್ಮೋಲಿನ್‌ಸ್ಕಿ ಹಾರುವ ಕಾರಿನ ಉತ್ಪಾದನೆಯತ್ತ ಆಕರ್ಷಿತರಾದವರು. ಅದರಂತೆ, ಕಾರು ಉತ್ಪಾದಕ ಕಂಪನಿ ಅಡಾನ್ಸ್‌ಡ್ ವೆಹಿಕಲ್ ಎಂಜಿನಿಯರ್ಸ್‌ಗೆ ಸೇರಿಕೊಂಡರು. 1973ರಲ್ಲಿ ಎರಡು ಮಾದರಿ ಹಾರುವ ಕಾರುಗಳನ್ನು ತಯಾರಿಸಲಾಯಿತು. ಮುಂದಿನ ವರ್ಷವೇ ಹೆನ್ರಿ, ರಿಟೇಲ್ ಮಾರುಕಟ್ಟೆಗೆ ಬಿಡುಗಡೆ ಮಾಡಲು ಈ ಕಾರುಗಳ ತಯಾರಿಕೆಯಲ್ಲಿ ತೊಡಗಬೇಕಿತ್ತು. ಆದರೆ, 1973ರ ಸೆ.11ರಂದು ನಡೆದಿದ್ದೇ ಬೇರೆ. ಪೈಲಟ್ ಹೆರಾಲ್ಡ್ ಬ್ಲೇಕ್ ಎಂಬುವರೊಂದಿಗೆ ತಾವೇ ತಯಾರಿಸಿದ ಹಾರುವ ಕಾರಿನ ಪ್ರಾಯೋಗಿಕ ಪರೀಕ್ಷೆಗೆ ತೆರಳಿದ ಹೆನ್ರಿ ಮರಳಿ ಬರಲೇ ಇಲ್ಲ. ಕಾರಿನ ರೆಕ್ಕೆಯು ಸಡಿಲವಾಗಿ ಬಿದ್ದ ಪರಿಣಾಮ ದುರಂತ ಸಂಭವಿಸಿತ್ತು. ವೆಲ್ಡಿಂಗ್‌ನಲ್ಲಾದ ದೋಷವೇ ದುರಂತಕ್ಕೆ ಕಾರಣ ಎಂಬ ವರದಿಯೂ...

Tribes of Karnataka

A blend of culture, religion and ethnicity is represented by the tribes of Karnataka. These tribes of Karnataka have built their settlements in several hilly and mountainous areas. As far as the languages are concerned, the tribes of Karnataka state converse with each other in different languages. Kananda language is the main language. Today these tribes of Karnataka speak in other languages like Malayalam, Hindi etc.   Following the tradition of most of the tribes of the whole country, these tribes of  Karnataka  too have taken diverse religions. Although  Hinduism is the most prevalent religion, there are only a handful of tribes of Karnataka who have adept to religions like  Islam  and  Christianity .  Several other tribal communities of Karnataka possess their distinct tradition and ethnicity. They communicate in their local dialect and they also maintain their own tradition. Some of them are also reckoned as being originated from th...

ಪುಕ್ಕಟೆ ಸಿಕ್ಕಿದ್ರೆ ನಂಗೊಂದು, ನಮ್ಮಪ್ಪನಿಗೂ ಒಂದಿರ್ಲಿ ಅನ್ನೋ ಮಂದಿಗೆ ರೂಪಾಯಿಗೊಂದು ಕೆಜಿ ಅಕ್ಕಿ!

- ಪ್ರತಾಪ್ ಸಿಂಹ ಖ್ಯಾತ ಸಾಹಿತಿ ಬೀChiಯುವರ 'ಬೆಳ್ಳಿ ತಿಂಮ ನೂರೆಂಟು ಹೇಳಿದ' ಪುಸ್ತಕದಲ್ಲಿ ಒಬ್ಬ ರಾಜಕಾರಣಿಯ ಕಥೆ ಬರುತ್ತದೆ. ಮೈದಾನಕ್ಕೆ ಕಾಪೌಂಡ್ ಇಲ್ಲ, ಭಾಷಣಕ್ಕೆ ಇತಿಮಿತಿಯಿಲ್ಲ, ಹೇಳುವವರಿಗೆ ಬೇಸರವಿಲ್ಲ, ಕೇಳುವವರಿಗೆ ಬೇರೆ ಕೆಲಸವಿಲ್ಲ. ರಾಜಕಾರಣಿಯ ಭಾಷಣ ಹರಿಯಿತು, ಊರ ಮಧ್ಯೆಯ ಗಟಾರದಂತೆ. ರಾಜಕಾರಣಿ: ಇಂದು ನಮ್ಮ ಜನಕ್ಕೆ ಏನು ಬೇಕು ಹೈಡ್ರೋಜನ್, ಆಟಂ ಬಾಂಬುಗಳೇನು? 'ಅಲ್ಲ, ಅಲ್ಲ..' ಎಂದು ಒಕ್ಕೊರಲಿನಿಂದ ಕೂಗಿತು ಸಭೆ. ರಾಜಕಾರಣಿ: ಸಾವಿರಾರು ಮೈಲು ಸಮುದ್ರವನ್ನು ಹಾರುವ ವಿಮಾನವೇನು? ಜನ: ಅಲ್ಲ, ಅಲ್ಲ! ಅದರಿಂದ ಉತ್ತೇಜಿತನಾದ ರಾಜಕಾರಣಿ ಹೇಳಿದ-'ನಮಗೆ ಬೇಕಿರುವುದು ಶರವೇಗದ ರೈಲು ಗಾಡಿಯಲ್ಲ, ಲಗ್ಝುರಿ ಬಸ್‌ಗಳಲ್ಲ, ಜೇಡರಗೂಡಿನಂಥ ಬಟ್ಟೆಯಲ್ಲ. ಇಂದು ನಮಗೆ ಬೇಕಿರುವುದು......' ಅಷ್ಟರಲ್ಲಿ ಸೋಮಾರಿಗಳ ಮಹಾಸಭೆಯಿಂದ ಕರತಾಡನ... ರಾಜಕಾರಣಿ: ಇಂದು ನಮಗೆ ಏನು ಬೇಕು? ನಮ್ಮ ಭೂತಾಯಿಯ ಚೊಚ್ಚಲ ಮಗನಾದ ರೈತನಿಗೆ, ಅನುದಿನವೂ ದುಡಿಯುವ ಕೂಲಿಗೆ, ಪ್ರತಿಯೊಬ್ಬನಿಗೂ ಬೇಕು ಅನ್ನ.. ಅನ್ನ! ಜನ: ಅಹುದು, ಅಹುದಹುದು! ರಾಜಕಾರಣಿ: ನಮ್ಮ ಬಡವನ ರೂಪಾಯಿಗೆ ಹತ್ತು ಸೇರಿನ ಅಕ್ಕಿ ಬೇಕು! ನಮ್ಮ ಕರ್ನಾಟಕದ ಮುಂದಿನ ಸರ್ಕಾರವನ್ನು ರಚಿಸಲು ಅಣಿಯಾಗುತ್ತಿರುವ ಕಾಂಗ್ರೆಸ್ ಹಾಗೂ ಈ ಹಿಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಗಬ್ಬೆಬ್ಬಿಸಿದ ಬಿಜೆಪಿ ಇವುಗಳೆರಡೂ ...

ದಾಂಪತ್ಯವೇಕೆ ಅಪಥ್ಯ?

ಜೀವನ ಅನ್ನೋದು ಸಂಯೋಗ ಮತ್ತು ಹೊಂದಾಣಿಕೆ ಅನ್ನೋದಾದ್ರೆ, ಮದುವೆ ಅನ್ನೋದು ಇದರ ಉತೃಷ್ಟ ಅಭಿವ್ಯಕ್ತಿ. ಆದರೆ, ಅಂಥ ವೈವಾಹಿಕ ಬದುಕೇ ಈಗ ಕವಲುದಾರಿಯಲ್ಲಿ ಬಂದು ನಿಲ್ಲತೊಡಗಿದೆ. ಮದುವೆ ಎಂಬ ಸಂಬಂಧದಿಂದ, ಜೀವನ ಸಂಗಾತಿಯಿಂದ ಹೆಚ್ಚೆಚ್ಚು ನಿರೀಕ್ಷಿಸಲಾಗುತ್ತಿದೆಯೆ? ಅಥವಾ ಮದುವೆ ಎಂಬುದು ಸಂಬಂಧಕ್ಕಿಂತ ಹೆಚ್ಚಾಗಿ ಲೆಕ್ಕಾಚಾರದ ವಿಷಯವಾಗುತ್ತಿದೆಯೆ? ಸಂಗಾತಿಗೆ ಇರುವ ಹಕ್ಕುಗಳನ್ನು ಬಳಸಿಕೊಳ್ಳುವ ಉಮ್ಮೇದು ಶುರುವಾಗಿದೆಯೆ? ಆರ್ಥಿಕ ಸಾಮರ್ಥ್ಯ ಹೆಚ್ಚುತ್ತಿದ್ದಂತೆ, ಮನುಷ್ಯ ವ್ಯಕ್ತಿಕೇಂದ್ರಿತನಾಗುತ್ತಿದ್ದಾನೆಯೆ? ಒಟ್ಟಿನಲ್ಲಿ ಈ ಎಲ್ಲ ಅಂಶಗಳು ಸೇರಿಕೊಂಡು ವಿಚ್ಛೇದನ ಹಿಂದೆಂದಿಗಿಂತಲೂ ಇಂದು ವೇಗವಾಗಿ ಹೆಚ್ಚುತ್ತಿದೆ. ----- * ಶ್ರೀದೇವಿ ಕಳಸದ ಪ್ರಕರಣ 1 ಎಸ್‌ಎಸ್‌ಎಲ್‌ಸಿ ಮುಗಿಸಿದ ನಂತರ ಆಕೆಯ ಮದುವೆಯಾಯಿತು. ಮಾವ ಪಿಯುಸಿ, ಡಿಎಡ್ ಓದಿಸಿದರು. ಸರಕಾರಿ ನೌಕರಿಯೂ ಸಿಕ್ಕಿತು. ಮಗಳೂ ಹುಟ್ಟಿದಳು. ಆದರೆ ಮದುವೆಗೆ ಮೊದಲೇ ಅಕ್ಕನ ಗಂಡನ ಜೊತೆಗಿದ್ದ ಸಂಬಂಧ ನಂತರವೂ ಮುಂದುವರೆದು ರಾದ್ಧಾಂತವಾಯಿತು. ಈ ಪ್ರಕರಣ ಪೊಲೀಸ್ ಕಟ್ಟೆ ಏರಿದಾಗ ಮಾವ ಹೃದಯಾಘಾತದಿಂದ ತೀರಿಹೋದರು. ಕೊನೆಗೆ ಗಂಡ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದಾಗ, ಆಕೆ ತನ್ನ ಮಗಳ ಹೆಸರಲ್ಲಿ ಆಸ್ತಿ, ಲಕ್ಷಗಟ್ಟಲೆ ಪರಿಹಾರ ಬೇಕೆಂಬ ಬೇಡಿಕೆ ಇಟ್ಟಳು. ಉಪಾಯಗಾಣದ ಗಂಡ ಅವಳಿಚ್ಛೆಯಂತೆಯೇ ನಡೆದುಕೊಂಡು ವಿಚ್ಛೇದನವನ್ನೂ ಪಡೆದುಕೊಂಡ. ಪ್ರಕರಣ 2 ಹದಿನೈದ...

Human Trafficking: Facts & Figures

Sex Trafficking: Facts & Figures The Protection Project Sex Trafficking: Facts & Figures – The United Nations estimates that 700,000 to 4 million women and children are trafficked around the world for purposes of forced prostitution, labor and other forms of exploitation every year. Trafficking is estimated to be a $7 billion dollar annual business. – Victims of trafficking are subject to gross human rights violations including, rape, torture, forced abortions, starvation, and threats of torturing or murdering family members. – Nearly every country is involved in the web of trafficking activities, either as a country of origin, destination or transit. Countries of destination include Australia, Brazil, Cambodia, France, India, Israel, Japan, The Netherlands, Nigeria, Saudi Arabia, United Kingdom, United Arab Emirates, and the United States. – Traffickers recruit women and children through deceptive means including falsified employment advertisements for do...