Posts

Showing posts from July, 2013

HEART ATTACKS AND WATER !

Image
How many folks do you know who say they don't want to drink anything before going to bed because they'll have to get up during the nig ht. Heart Attack and Water - I never knew all of this ! Interesting....... Something else I didn't know ... I asked my Doctor why people need to urinate so much at night time. Answer from my Cardiac Doctor - Gravity holds water in the lower part of your body when you are upright (legs swell). When you lie down and the lower body (legs and etc) seeks level with the kidneys, it is then that the kidneys remove the water because it is easier. This then ties in with the last statement! I knew you need your minimum water to help flush the toxins out of your body, but this was news to me. Correct time to drink water... Very Important. From A Cardiac Specialist! Drinking water at a certain time maximizes its effectiveness on the body 2 glasses of water after waking up - helps activate internal organs 1 glass of water 30 minutes b...

ಭೂರಮೆಯ ಸ್ವರ್ಗ ಚಾರ್ಮಾಡಿ ಘಾಟಿ

Image
ಇದು ಪ್ರವಾಸಿಗರ ನಿತ್ಯ ಸ್ವರ್ಗ ಚಾರ್ಮಾಡಿಯ ಸೊಬಗು. ಗುರು ಮುಂಡಾಜೆ, ಚಿತ್ರ: ದಿವಾಕರ ಪ್ರಭು, ಬೆಳ್ತಂಗಡಿ | Jul 27, 2013 ಬೆಳ್ತಂಗಡಿ: ಎಡೆಬಿಡದೆ ಧೋ ಎಂದು ಸುರಿಯುವ ಧಾರಾಕಾರ ಮಳೆ. ಚುಮು ಚುಮು ಚಳಿಯೊಂದಿಗೆ ತಣ್ಣನೆಯ ವಾತಾವರಣ. ಕಲ್ಲು ಬಂಡೆಗಳಿಗೆ ಮುತ್ತಿಕ್ಕುವ ಮಂಜು ಇನ್ನೊಂದೆಡೆ. ಬೃಹದಾಕಾರದ ಮರಗಳ ದಟ್ಟ ಕಾನನದ ಮಧ್ಯೆ ಧುಂಬಿಗಳ ಝೇಂಕಾರದೊಂದಿಗೆ ಆಳವಾದ ಕಣಿವೆ - ಪ್ರಪಾತಗಳ ನಡುವೆ ಝುಳು ಝುಳು ನಿನಾದದಿಂದ ಹಕ್ಕಿಗಳ ಚಿಲಿ ಪಿಲಿ ಕಲರವದೊಂದಿಗೆ ಹರಿಯುತ್ತಿರುವ ಜಲಪಾತಗಳು - ತೊರೆಗಳು. ಹಸಿರನ್ನು ಹೊದ್ದು ಮಲಗಿರುವಂತೆ ಕಾಣುವ ಎತ್ತರದ ಬೆಟ್ಟ ಗುಡ್ಡಗಳು. ಇದು ಪ್ರವಾಸಿಗರ ನಿತ್ಯ ಸ್ವರ್ಗ ಚಾರ್ಮಾಡಿಯ ಸೊಬಗು. ಮಳೆಗಾಲ ಆರಂಭವಾದೊಡನೆ ಪ್ರವಾಸಿಗರಿಗೆ ಪಕ್ಕನೆ ನೆನಪಿಗೆ ಬರುವ ಪ್ರಕೃತಿ ನಿರ್ಮಿತ ಸ್ವರ್ಗ ಎಂದೇ ಕರೆಯಬಹುದಾದ ಚಾರ್ಮಾಡಿಯು ಯುವ ಪೀಳಿಗೆಯ ನೆಚ್ಚಿನ ಪಿಕ್ನಿಕ್‌ ತಾಣವೂ ಹೌದು. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಗಡಿಯಲ್ಲಿ ಹೊಂದಿಕೊಂಡಿದ್ದು, ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಬರುವ ಚಾರ್ಮಾಡಿ ಮಳೆಗಾಲದಲ್ಲಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತದೆ. ಅಪಾಯಕಾರಿ ತಿರುವುಗಳನ್ನು ಹೊಂದಿರುವ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಮಳೆಗಾಲದಲ್ಲಿ ಮುಂದೆ ಸಾಗಿದಂತೆ ಸೋಮನ ಕಾಡು, ಅಣ್ಣಪ್ಪ ಬೆಟ್ಟ ಸಮೀಪ ಹತ್ತಾರು ಜಲಪಾತಗ‌ಳು ಎತ್ತರದ ಗುಡ್ಡದಿಂದ ಇಳಿಯುತ್ತಿರುವ ದೃಶ್ಯ ಕಣ್ಣಿಗೆ ಹಬ್ಬ. ಮಾರ್ಗ...

ಭೂಮಿ ಒತ್ತುವರಿಗೆ ರಾಜಕಾರಣಿಗಳದ್ದೇ ಶ್ರೀರಕ್ಷೆ

Image
ಬೆಂಗಳೂರು:  ರಾಜಕಾರಣಿಗಳು, ಸರ್ಕಾರಿ ನೌಕರರು ಹಾಗೂ ಭೂಮಾಫಿಯಾದವರೇ ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿಗೆ ಪ್ರಮುಖ ಕಾರಣೀಭೂತರು. ರಾಜಕಾರಣಿಗಳು ಅವರು ಯಾವುದೇ ಪಕ್ಷವಾಗಿರಲಿ ಅವರೇ ಭೂ ಒತ್ತುವರಿಯ ಪ್ರಮುಖ ಪಾತ್ರಧಾರಿಗಳು. ಅವರ ಜತೆಗೆ ಭೂ ಮಾಫಿಯಾ. ಬೆಂಗಳೂರು, ಹುಬ್ಬಳಿ-ಧಾರವಾಡ, ಮೈಸೂರು, ಗುಲ್ಬರ್ಗ, ಮಂಗಳೂರಲ್ಲಿ ಭೂಮಿ ಮೌಲ್ಯ ಬಹಳ ಇದೆ. ಭೂಮಾಫಿಯಾದವರು ರಾಜಕಾರಣಿಗಳಿಂದ ರಕ್ಷಣೆ ಪಡೆಯುತ್ತಾರೆ. ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಾರೆ. ಅಪಾರ್ಟ್‌ಮೆಂಟ್ ಕಟ್ಟಿಸುತ್ತಾರೆ. ಅದರಲ್ಲಿ ಒಂದೆರಡು ಫ್ಲ್ಯಾಟ್‌ಗಳು ಶಾಸಕರಿಗೇ ಕೊಟ್ಟುಬಿಡುತ್ತಾರೆ... ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಸಂರಕ್ಷಣೆ ಕಾರ್ಯಪಡೆಯ ಮಾಜಿ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ಅವರ ನೇರ ನುಡಿಗಳಿವು. ಸರ್ಕಾರಿ ಭೂ ಒತ್ತುವರಿ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಒತ್ತು'ವರಿ' ಸರಣಿ ಕೆಲವರ ಕಣ್ಣನ್ನು ತೆರೆಸಿದೆ. ಅದರಂತೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಣ್ಣೂ ತೆರೆಯಬೇಕು ಎಂದು ವಿಶೇಷ ಸಂದರ್ಶನದಲ್ಲಿ ಆಶಿಸಿದ್ದಾರೆ. ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮತ್ತೊಂದು ಸದನ ಸಮಿತಿ ಬೇಡ. ಎ.ಟಿ. ರಾಮಸ್ವಾಮಿ ಜಂಟಿ ಸದನ ಸಮಿತಿ ವರದಿ ಅನುಷ್ಠಾನ ಸೇರಿದಂತೆ ರಾಜ್ಯದ ಎಲ್ಲೆಡೆ ಒತ್ತುವರಿ ತೆರವಿಗೆ ಕಾರ್ಯಪಡೆಯನ್ನೇ ರಚಿಸುತ್ತೇವೆ ಎಂದು 2009ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನಕ್ಕೆ ತಿಳಿಸಿದ್ದರು. ಆಗ, ಮುಖ...

The government found his report too hot to print..V Balasubramanian report

Image
it took him two years to complete it. The report opens the lid on land grabbing in Bengaluru and the politics of it all. But the government, just navigating out of the Bellary crisis, is silent. If  Pride and Prejudice  is a timeless novel turned in two films, a TV serial and more, so is  Greed and Connivance . Except, stand back.  Greed and Connivance  is not a piece of Victorian-era fiction, it's the title of a report published by V Balasubramanian, Chairman of Karnataka's Task Force for Recovery and Protection of Public Lands on land grabbing in the state, particularly Bangalore. Each chapter in this book is a story in its own right, and the entire report is perhaps worth a television series of the length of Ramayana. TASK FORCE FOR RECOVERY OF PUBLIC LAND AND ITS PROTECTION (PDF, 320KB, 87 pages) According to Balasubramanian's report, the Laughing Waters residential layout in Whitefield stands on around 40 acres of ‘stolen' government ...

ಕುರಿಯನ್

Image
ಕೃಷಿಯಲ್ಲಿ ಹೆಚ್ಚು ಲಾಭವಿಲ್ಲ ಅನ್ನೋದು ಹಲವು ರೈತರ ಅಳಲು. ಆದರೆ, ಬರೀ ಮಳೆ, ಬೆಳೆ ನೆಚ್ಚಿಕೊಳ್ಳದೆ ಅದರ ಜತೆ ಉಪಕಸುಬು ಕೈಗೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಅದಕ್ಕೆ ತಾಜಾ ನಿದರ್ಶನವೇ ಕುರಿ ಕೆಂಪಣ್ಣ. 1978ರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಆನೂರಿನ ರೈತ ಸಣ್ಣ ಕೆಂಪಣ್ಣಗೆ ಇದ್ದದ್ದು 2 ಎಕರೆ ತುಂಡು ಜಮೀನು. ಬರೀ ಮಳೆ ನೆಚ್ಚಿ ಬೇಸಾಯ ಮಾಡಿದರೆ ಬದುಕಲು ಫಜೀತಿ ಅನುಭವಿಸಬೇಕಾಗುತ್ತದೆ ಎಂಬುದನ್ನು ಅವರು ಆಗಲೇ ಅರಿತಿದ್ದರು. ಏನು ಮಾಡಬೇಕು ಎಂಬ ಚಿಂತೆ ಅವರ ಮನವನ್ನು ಗುಂಗಿ ಹುಳುವಿನಂತೆ ಕೊರೆಯತೊಡಗಿತ್ತು. ಕಡೆಗೆ ತಾನೇಕೆ ಕುರಿ ಸಾಕಬಾರದು ಎಂದು ಯೋಚಿಸಿದರು. ತಡಮಾಡಲಿಲ್ಲ. 'ಕಾರಿಡಲ್‌' ಎಂಬ ವಿದೇಶಿ ತಳಿಯ ಕುರಿಯೊಂದನ್ನು ಕೊಂಡರು. ಕ್ರಮೇಣ ಕುರಿ ಸಾಕಣೆ ಸಾಕಷ್ಟು ಪಾಠ ಕಲಿಸತೊಡಗಿತು. ಆ ಕ್ಷೇತ್ರದ ಒಂದೊಂದೇ ಪೆಟ್ಟುಗಳನ್ನು ನುಂಗತೊಡಗಿದರು. ಆರಂಭದಲ್ಲಿ ಒಂದು ಕುರಿ ಇದ್ದದ್ದು ಮೆಲ್ಲನೆ ಎರಡಾಯಿತು, ಕೆಲವರ್ಷಗಳಲ್ಲಿ ಹತ್ತಾಯಿತು. ಹಲವು ವರ್ಷ ಕಳೆದಾಗ ನೂರರ ಗಡಿ ದಾಟಿತು. ನಿಧಾನಕ್ಕೆ ಇವರ ಕುರಿ ಸಾಕಣೆ ಸುದ್ದಿ ಸುತ್ತಮುತ್ತಲಿನ ಹಳ್ಳಿಗೂ ಹಬ್ಬಿತು. ಜನ ಇವರನ್ನು ಪ್ರೀತಿಯಿಂದ 'ಕುರಿ ಕೆಂಪಣ್ಣ' ಅಂತಲೇ ಕರೆಯತೊಡಗಿದರು. 1987ರ ಹೊತ್ತಿಗೆ ಅಮೆರಿಕದಿಂದ ಭಾರತಕ್ಕೆ ಬಂದಿದ್ದ ರ್ಯಾಂಬುಲೆಟ್ ತಳಿಯ ಕುರಿ ಕೊಂಡರು. ಇದು ಅವರಿಗೆ ಭರ್ಜರಿ ಲಾಭ ತಂದುಕೊಟ್ಟಿತು. ಈ...

UN report rings alarm on water scarcity in India

India should re-think its per capita water availability index to correct social and economic disparities in water usage, says a new UN report India needs to formulate new indices to measure available water resources as the calculations per capita water availability do not include disparity in water allocation and access. This disparity is identified as a major determining factor for water access and use. “The validity of the per capita water availability index needs to be re-thought in the light of social and economic disparities in water usage that exist. On the same grounds, putting forward the argument that increase in population leads to water scarcity needs rigorous debate,” a report ‘Water in India: Situation and Prospects’ brought out by UNICEF and Food and Agriculture Organisation has said. Pointing out that a farmer’s need of water for basic livelihood support often gets mingled with wasteful water uses of high-end consumers, the report — a first of its kind by UNICE...

ಉಸಿರಿನ ಪಾಠ

Image
ನಮ್ಮ ಯೋಚನಾ ಜೀವಿಯು ನಮ್ಮ ಭೌತಿಕ ಜೀವಿಗಿಂತ ಭಿನ್ನ. ಇವೆರೆಡೂ ಏಕೆ ಬೇರೆಯಾಗುವುದಿಲ್ಲ? ಮನಸ್ಸು ಹಾಗೂ ಶರೀರಗಳ ನಡುವೆ ಒಂದು ಸಂಬಂಧವಿರಲೇಬೇಕು.  ಈ ಕೊಂಡಿಯು ಬಹಳ ಕೌತುಕ. ಶರೀರ- ಮನಸ್ಸಿನ ನಡುವೆ ಇರುವ ಕೊಂಡಿಯೇ ಪ್ರಾಣ. ಮುಂಡಕ ಉಪನಿಷತ್ತಿನ ಪ್ರಕಾರ ಇದು ಪ್ರಾಣ ಅಲ್ಲ. ಇದನ್ನು 'ಉಸಿರಾಟ ಶಾಸ್ತ್ರ' ಎನ್ನುತ್ತಾರೆ. ಪ್ರಾಣ ಎಂಬುದು ತುಸು ಉನ್ನತ ಮಟ್ಟದ್ದು. ಮುಂಡಕ ಉಪನಿಷತ್ತಿನ ಪ್ರಕಾರ, 'ಪ್ರಜ್ಞೆಯ ಕೇಂದ್ರ ಸ್ಥಾನವಾದ ಆತ್ಮದಿಂದ ಹರಿದುಬರುವ ಚೈತನ್ಯವೇ ಪ್ರಾಣ. ಇತರ ಉಪನಿಷತ್ತುಗಳು ನಮ್ಮ ಜೀವನ ನಿರಂತರವಾಗಿ ರಕ್ಷಿಸುವ ಎರಡು ಕಾವಲುಗಾರರ ಬಗ್ಗೆ ಮಾತನಾಡುತ್ತವೆ. ಅವುಗಳೆಂದರೆ ಪ್ರಾಣ ಹಾಗೂ ಅಪಾನ. ಪ್ರಾಣ ಹಾಗೂ ಅಪಾನಗಳ ನಡುವೆ ಒಂದು ಹಾದಿ ಇದೆ. ಈ ಪಥವನ್ನು ಪೂರಕ, ರೇಚಕ ಹಾಗೂ ಕುಂಭಕ ಎನ್ನುತ್ತಾರೆ. ಇದು ವೈದ್ಯಕೀಯ ವಿಜ್ಞಾನಕ್ಕೆ ಒಳ್ಳೆಯ ಆಹಾರವಾಗಿದೆ. ಶರೀರ ಹಾಗೂ ಮನಸ್ಸಿನ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಆದರೆ ಉಸಿರಾಟದ ರೀತಿಯ ಮೇಲೆ ಯಾವ ಸಂಶೋಧನೆಯೂ ನಡೆಯುತ್ತಿಲ್ಲ. ನಾವು ಮನಸ್ಸು, ಮನೋವಿಜ್ಞಾನದ ಬಗ್ಗೆ ಬೇಕಾದಷ್ಟು ಮಾತನಾಡುತ್ತೇವೆ. ಆದರೆ ಶರೀರ ಹಾಗೂ ಮನಸ್ಸಿನಷ್ಟೇ ಮುಖ್ಯವಾದ ಪ್ರಾಣದ ಬಗ್ಗೆ ಏನೂ ಹೇಳುವುದಿಲ್ಲ. ಪ್ರಾಣ ಎಂಬುದು ಬಹಳ ಶಕ್ತಿಯುತ. ಶರೀರ ಹಾಗೂ ಮನಸ್ಸು ಒಂದಕ್ಕೊಂದು ನಿಕಟ ಸಂಬಂಧ ಹೊಂದಿದೆ. ಪ್ರಾಣದ ಸಹಾಯದಿಂದ ಈ ಎರಡು ಜೀವ ಎಂಬ ಪಟ್ಟಣವನ್ನು ನಿರಂತರವಾಗಿ ಕಾಪಾ...

ಕಾಲ ಕೆಟ್ಟಿದೆಯೇ?

ಹದಿಹರೆಯದ ಹುಡುಗರಲ್ಲಿ ಅನ್ಯಮನಸ್ಕತೆ, ಏಕಾಗ್ರತೆ ಕೊರತೆ ಹಾಗೂ ಯಾವುದರಲ್ಲೂ ಆಸಕ್ತಿ ಇಲ್ಲದಿರುವುದನ್ನು ನೋಡಿದರೆ `ಏಕೆ ಹೀಗೆ' ಎಂಬ ಪ್ರಶ್ನೆ ಇತ್ತೀಚೆಗೆ ನನ್ನನ್ನು ಕಾಡತೊಡಗಿತ್ತು. ಸುಮಾರು ನಾಲ್ಕೈದು ವರ್ಷಗಳಿಂದ ಈಚೆಗೆ ಈ ಪ್ರವೃತ್ತಿ ಹೆಚ್ಚಾಗಿರುವುದನ್ನು ನಾನು ಗಮನಿಸುತ್ತಾ ಬಂದಿದ್ದೇನೆ. ಶಿಕ್ಷಕ ವೃತ್ತಿಯಲ್ಲಿರುವ ನಾನು ಹುಡುಗರ ಈ ವರ್ತನೆಗೆ ಕಾರಣ ತಿಳಿಯಲು ಕೆಲವರೊಂದಿಗೆ ವೈಯಕ್ತಿಕವಾಗಿ ಮಾತನಾಡಿದ್ದೇನೆ. ಮೊದಮೊದಲು ಅವರು ಮನಸ್ಸು ಬಿಚ್ಚಿ ಮಾತನಾಡಲು ಹಿಂಜರಿದರೂ, ಅವರ ಬಗೆಗಿನ ನನ್ನ ಆಸಕ್ತಿ ನೈಜವಾದದ್ದು, ನಿಷ್ಕಪಟವಾದದ್ದು ಎಂದು ತಿಳಿದ ಮೇಲೆ ಅವರು ಮಾತನಾಡಲು ಒಪ್ಪಿದರು. ಇದರಿಂದ ಕಂಡುಕೊಂಡ ಸಂಗತಿಗಳು ಇಲ್ಲಿವೆ. ಪ್ರಕರಣ 1 ಆಶಾ ಹದಿಹರೆಯದ, ಚುರುಕಾದ, ಚೆಲುವೆ. ಆದರೂ ಅವಳ ಕಂಗಳಲ್ಲಿ ಆ ವಯಸ್ಸಿನ ಹುಡುಗರಿಗೆ ಇರಬೇಕಾದ ಹುಡುಗಾಟವಿಲ್ಲ. ಏನೋ ಚಿಂತೆ ಕಾಡುತ್ತಿದೆ ಎನಿಸಿತು. ಏನೇ ವಿಷಯ ಇದ್ದರೂ ಮುಕ್ತ ಮನಸ್ಸಿನಿಂದ ಹೇಳಬೇಕೆಂದು ನಾನು ಅವಳಿಗೆ ತಿಳಿ ಹೇಳಿದೆ. ಅವಳು ಹೇಳಿದ ಕೆಲವು ವಿಷಯಗಳು ನನಗೆ ಹೊಸ ಪ್ರಪಂಚವನ್ನೇ ತೆರೆಸಿದವು. ಆಶಾ ತಂದೆ ತಾಯಿಗೆ ಒಬ್ಬಳೇ ಮುದ್ದಿನ ಮಗಳು. ತಂದೆ ಒಳ್ಳೆಯ ಉದ್ಯೋಗದಲ್ಲಿದ್ದಾರೆ. ತಾಯಿ ಗೃಹಿಣಿ. ತಂದೆ ವರ್ಗಾವಣೆಯಾಗುವ ಕೆಲಸದಲ್ಲಿ ಇರುವುದರಿಂದ ಕೆಲವು ಸಲ ವಿದ್ಯಾಭ್ಯಾಸಕ್ಕಾಗಿ ತಾಯಿ ಮಗಳಿಬ್ಬರೇ ಇರಬೇಕಾಗುತ್ತಿತ್ತು. ಅವಳಿಗೆ ಮನೆಯಿಂದ ಯಾವ ತೊಂದರೆಯೂ ಇಲ್ಲ. ಆದರ...